Thursday 18 September 2014

ವಿಜೃಂಭಣೆಯ ಓಣಂ ಆಚರಣೆ. . .



ವರ್ಷದ ಜನಗಣತಿಯಲ್ಲಿ ಉತ್ತಮ ಸೇವೆಗೆ ಪಾತ್ರರಾಗಿ ಪ್ರಶಸ್ತಿಗಳಿಸಿದ ಶಿಕ್ಷಕಿ ಶ್ರೀಮತಿ ಪ್ರೆಸಿಲ್ಲಾ ಡಿ'ಸೋಜಾ ರವರನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.


1 comment:

  1. ದಯಮಾಡಿ ಮುಂದಿನಬಾರಿ ದಸರಾ ನಾಡಹಬ್ಬವನ್ನೂ ಉತ್ಸಾಹದಿಂದ ಆಚರಿಸಿರಿ ಎಂದು ಕೋರಿಕೆ. ಕನ್ನಡ ಭಾಷೆ, ಸಂಸ್ಕ್ಥತಿಯನ್ನು ಉಳಿಸಿ ಬೆಳೆಸುವ, ಮಕ್ಕಳಿಗೆ ತಿಳಿಸುವ ಜವಾಬ್ದಾರಿ ಕನ್ನಡ ಶಿಕ್ಷಕರಿಗೆ ಇದೆಯಲ್ಲವೆ?

    ReplyDelete