Monday 29 June 2015

Monday 22 June 2015

Monday 8 June 2015



ಪರಿಸರ ದಿನ ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.








Monday 1 June 2015

ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತರಾದ ಲವೀನಾ ಅವರ ಪುತ್ರನನ್ನು ಪ್ರವೇಶೋತ್ಸವ ಸಮಯದಲ್ಲಿ ಶಾಲೆಗೆ ದತ್ತು ತೆಗೆದುಕೊಳ್ಳಲಾಯಿತು.








ಕುಂಬಳೆ ಉಪಜಿಲ್ಲಾ ಮಟ್ಟದ ಪ್ರವೇಶೋತ್ರವ ಕಾರ್ಯಕ್ರಮವನ್ನು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಅಧ್ಯಕ್ಷತೆ - ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಧಾ ಜಯರಾಂ, ಮುಖ್ಯ ಅತಿಥಿ - ರೆ.ಫಾ ವಿನ್ಸೆಂಟ್ ಡಿ'ಸೋಜಾ, ಶುಭ ಕೋರಿಕೆ -  ಕುಂಬಳೆ ಎಇಒ ಶ್ರೀ ಕೈಲಾಸ ಮೂರ್ತಿ, ಬಿಪಿಒ ರಾಧಾಕೃಷ್ಣನ್,ಶಾಲಾ ಸಂಚಾಲಕಿ ಸಿಸ್ಟರ್ ಸ್ಟೇಫನಿ, ಪಿಟಿಎ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ.